ಬ್ಲಾಕ್ ಕಾಂಗ್ರೆಸ್ ನಂಜನಗೂಡು* ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಸದೃಢವಾಗಿ ಕಟ್ಟವ ಮಹತ್ವದ ಉದ್ದೇಶದಿಂದ ಬೂತ್ ಸಮಿತಿಗಳ ರಚನೆ ಹಾಗೂ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕಾರಿ ಸಮಿತಿಗಳ ರಚನೆ ಮಾಡಲು


 

* ಕೆಪಿಸಿಸಿ ಅಧ್ಯಕ್ಷರಾದ *ಡಿಕೆ ಶಿವಕುಮಾರ್* ರವರ ಆದೇಶದ ಮೇರೆಗೆ ಇಂದು ನಂಜನಗೂಡು ತಾಲ್ಲೂಕು ನೇರಳೆ ಗ್ರಾಮ ಪಂಚಾಯಿತಿಗೆ ಸೇರಿದ ನೇರಳೆ ,ಹಳೆಪುರ, ಹಂಪಾಪುರ ,ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಜನಪ್ರತಿನಿಧಿಗಳ ಸಭೆಯನ್ನು ನೇರಳೆ ಗ್ರಾಮದ ಗ್ರಾ ಪಂ ಮಾಜಿ ಅಧ್ಯಕ್ಷರಾದ *ನಾಗೇಶ್* ರವರ ತೋಟದಲ್ಲಿ ,ಮಾಜಿ ಶಾಸಕರಾದ *ಕಳಲೆ ಕೇಶವವಮೂರ್ತಿ* ರವರ ಅಧ್ಯಕ್ಷತೆಯಲ್ಲಿ

ಸಭೆಯಲ್ಲಿ,  ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ *ಲತಾ ಸಿದ್ದಶೆಟ್ಟಿ*  ಎಸ್ಸಿ ಬ್ಲಾಕ್ ಅಧ್ಯಕ್ಷರಾದ* *ಉಪ್ಪನಹಳ್ಳಿ ಶಿವಣ್ಣ* ಎಸ್ಟಿ ಕಾಂಗ್ರೆಸ್ ಅಧ್ಯಕ್ಷರಾದ *ಹೆಡತಲೆ ಶಿವಕುಮಾರ್* ಒಬಿಸಿ ಅಧ್ಯಕ್ಷ ರಾದ *ರಂಗಸ್ವಾಮಿ* ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಾದ *ನಾಜಿಮ್ * ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾದ ಮಮತಾ ಬೆಳ್ಳಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬದನವಾಳು ಸೋಮಣ್ಣ,ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ದ ಸಂಯೋಜಕ ರಾದ ಘಟವಾಡಿ ಮಂಜುನಾಥ್,ಪಕ್ಷದ ಮುಖಂಡರು ಗಳಾದ ಹೆಮ್ಮರಗಾಲ ಸಿದ್ದಶೆಟ್ಟಿ* *ಕಳಲೆ ರಾಜೇಶ್,   ಬದನವಾಳು *ಸುರೇಶ್, ಗ್ರಾಪಂ ಅಧ್ಯಕ್ಷರಾದ *ರಾಧಮಹೇಶ್*ಗ್ರಾಪಂ ಉಪಾಧ್ಯಕ್ಷರಾದ *ಪುಷ್ಪ ಗಿರೀಶ್, ಗ್ರಾಪಂ ಮಾಜಿ ಅಧ್ಯಕ್ಷ ರಾದ ವೀರೇಂದ್ರ, ಮೀಣಾಕ್ಷಮ್ಮ, ಸದಸ್ಯರು ಗಳಾದ  *ಹಳೆಪುರ ಗಿರೀಶ್* *ಗುರುಸ್ವಾಮಿ* *ಚಿಕ್ಕತಾಯಮ್ಮರಾಜು* *ಪ್ರಕಾಶ್* ನೇರಳೆ ಗ್ರಾಮದ *ಬಶೀರ್  ಅಹಮದ್* *ಹಳೆಪುರ  ಅನಿಲ್ * ಗ್ರಾಮ ಪಂಚಾಯತ್ ಸದಸ್ಯ ರಾದ *ಸುಕನ್ಯ*  ** ಅಲಮೇಲಮ್ಮ* *ಚಿಕ್ಕೂಸ ಶೆಟ್ಟಿ* ನೇರಳೆ *ರಂಗಸ್ವಾಮಿ* ಗ್ರಾಪಂ ಸದಸ್ಯರಾದ *ಗಾಡಿ ಸೋಮಣ್ಣ* ಹಳೆಪುರ *ಶಿವಮೂರ್ತಿ* ಇನ್ನು ಅನೇಕ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು
    **ಅಲ್ಪಸಂಖ್ಯಾತ ಘಟಕದ          ಅಧ್ಯಕ್ಷ ರಾದ  
*ನಾಜಿಮ್  ಉಲ್ಲಾ ಖಾನ್*


No comments:

Post a Comment