ನಂತರ ಮಾತನಾಡಿದ ಉಪಪ್ರಾಂಶುಪಾಲ ಜೆ.ರಾಜು ನಮ್ಮ ಶಾಲೆಯಲ್ಲಿ ಒಟ್ಟು 121 ಮಕ್ಕಳು ಪರೀಕ್ಷೆಗೆ ತಯಾರಾಗಿದ್ದು ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲಾ ರೀತಿಯ ಕ್ರಮಗಳನ್ನು ವಹಿಸಿದ್ದು ಶಾಲೆಗೆ ಸ್ಯಾನಿಟೈಸರ್ ಮಕ್ಕಳಿಗೆ ಮಾಸ್ಕ್ ಪ್ರತಿ ಬೆಂಚಗೂ 2 ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಯಲು ಅನುವುಮಾಡಿಕೊಡಲಾಗಿದೆ ಪರೀಕ್ಷೆಯ ದಿನ ಆಶಾ ಕಾರ್ಯಕರ್ತರು ವೈದ್ಯಾಧಿಕಾರಿಗಳು ಹಾಜರಿದ್ದು ಯಾವುದಾದರೂ ಮಗುವಿಗೆ ಸೋಂಕು ಕಂಡಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದರು
ಮುಖಂಡರಾದ ರಾಜೇಶ್ ಮನೋಜ್ ಶಿಕ್ಷಕರಾದ ಅರ್ಚನಾ ಅನಿಲ್ ಕುಮಾರ್ ಕೆಂಪರಾಜು ಮಧುಶ್ರೀ ವಾಸವಾಂಬ ಶಶಿಕಲಾ ಜನಾರ್ಧನ್ ಬಾಲಸುಬ್ರಹ್ಮಣ್ಯ ವಿದ್ಯಾರ್ಥಿಗಳು ಹಾಜರಿದ್ದರು
No comments:
Post a Comment